Sunday 5 July 2020

ಲಿಂಗಾಯತ (ಬಸವ) ಧರ್ಮದ ಷಟಸೂತ್ರಗಳು

ಲಿಂಗಾಯತ (ಬಸವ) ಧರ್ಮದ ಷಟಸೂತ್ರಗಳು

1. ಧರ್ಮಗುರು -  ವಿಶ್ವಗುರು ಬಸವಣ್ಣನವರು
2. ಧರ್ಮ ಸಂಹಿತೆ - ಸಮಾನತೆ ಸಾರುವ ವಚನಸಾಹಿತ್ಯ.
3. ಧರ್ಮ ಲಾಂಛನ - ಸೃಷ್ಟಿಕರ್ತ ಲಿಂಗದೇವನ ಕುರುಹಾದ ಇಷ್ಟಲಿಂಗ.
4. ಧರ್ಮ ಕ್ಷೇತ್ರ - ಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮ, ಶರಣಭೊಮಿ ಬಸವ ಕಲ್ಯಾಣ ಹಾಗು ತ್ಯಾಗಭೂಮಿ ಸುಕ್ಷೇತ್ರ ಉಳವಿ
5. ಧರ್ಮ ದ್ವಜ - ಷಟ್ಕೋನ ಇಷ್ಟಲಿಂಗ ಸಹಿತ ಗುರುಬಸವ ದ್ವಜ.
6. ಧರ್ಮದ ಧ್ಯೇಯ - ಜಾತಿ ವರ್ಣ ವರ್ಗರಹಿತ ಧರ್ಮಸಹಿತ ಶರಣ ಸಮಾಜ (ಕಲ್ಯಾಣ ರಾಜ್ಯ) ನಿರ್ಮಾಣ.


ಲಿಂಗಾಯತ ಧರ್ಮದ ಷಟಸೂತ್ರಗಳು , ಸವಿಸ್ತಾರವಾಗಿ ಈ ಕೆಳಗಿನ ವಿಡಿಯೋದಲ್ಲಿ ವಿವರಿಸಲಾಗಿದೆ
ದಿವ್ಯವಾಣಿ : ಬಸವಕುಮಾರ ಸ್ವಾಮಿಜಿ ಬಸವ ಧರ್ಮ ಪೀಠ

Saturday 4 July 2020

ಸದ್ಗುರು ಲಿಂಗಾನಂದ ಸ್ವಾಮಿಜಿ ಯವರ ಬದುಕು ಮತ್ತು ಜಿವನ ಸಂದೇಶ


Video Conference call
Topic ವಿಷಯ: 
ಸದ್ಗುರು ಲಿಂಗಾನಂದ ಸ್ವಾಮಿಜಿ ಯವರ ಬದುಕು ಮತ್ತು ಜೀವನ ಸಂದೇಶ* 

ದಿವ್ಯ ಸಾನ್ಯಿಧಿ :
 ಬಸವಪ್ರಭು ಸ್ವಾಮಿಜಿ - ಬಸವ ಧರ್ಮ ಪೀಠ
Conducted by : Rastriya Basava Dala Bangalore

ಅನುಭಾವ A   

ಅನುಭಾವ B

ಅನುಭಾವ C


ಅನುಭಾವ D


ಅನುಭಾವ E1

Wednesday 29 June 2016

ಪೂಜ್ಯ ಶ್ರೀಮನ್ ನಿರಂಜನ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳವರು



ಲಿಂ|| ಪೂಜ್ಯ ಶ್ರೀಮನ್ ನಿರಂಜನ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳವರು.

ಬಸವ ಧರ್ಮದ ಮಾಹಾಜಗದ್ಗುರು ಪೀಠದ ಪ್ರಥಮ ಪೀಠಾಧೀಶರು.
ಜನನ : 15-09-1931
ಉರು: ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೋಕಿನ ಮನುಗೂಳಿ ಗ್ರಾಮ.
ವಿದ್ಯಾಭ್ಯಾಸ: ಬಿ.ಎ. ಆನರ್್ಸ ಪದವಿ.
25-04-1955 : ಆಧ್ಯಾತ್ಮಿಕ ಮಾನಸಾಂತರ ಹೊಂದಿದರು.
19-11-1956: ಜ್ಞಾನ ಸನ್ಯಾಸವನ್ನು ಸ್ವೀಕರಿಸಿದರು.
12-01-1992: ಬಸವ ಧರ್ಮದ ಮಾಹಾಜಗದ್ಗುರು ಪೀಠವನ್ನು ಏರಿದರು.
30-06-1995 : ಹಿರಿಉರಿನಲ್ಲಿ ಪ್ರವಚನ ಮಾಡುತ್ತ ಲಿಂಗೈಕ್ಯರಾಗಿ ಕ್ರಿಯಾ ವಿಶ್ರಾಂತಿಯನ್ನೈದಿದರು.

ಜ್ಞಾನ ಸನ್ಯಾಸವನ್ನು ಸ್ವೀಕರಿಸಿ ಅಂದಿನಿಂದ ಕೊನೆಯವರೆಗೂ ಒಂದು ದಿನವೂ ಬಿಡದಂತೆ ಪ್ರವಚನದ ಮೂಲಕ ಜ್ಣಾನ ದಾಸೋಹ ಮಾಡುತ್ತ ಜನರಿಂದ ಪ್ರವಚನ ಪಿತಾಮಹ ಎಂಬ ಬಿರುದ್ದು ಪಡೆದರು.
ವಿಶ್ವಗುರು ಬಸವಣ್ಣನವರು ಬೋಧಿಸಿದ ವಿಶ್ವಧರ್ಮದ ಸಾರವನ್ನು ಪ್ರವಚನ, ಸಾಹಿತ್ಯ ಕೃತಿಗಳ ಮೂಲಕ ಪ್ರಚಾರ ಮಾಡಿದ್ದರು.
 ಪ್ರಪ್ರಥಮ ಮಹಿಳಾ ಜಗದ್ಗುರು ಪೀಠವನ್ನು ಧಾರವಾಡದಲ್ಲಿ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠ ಎಂಬ ಹೆಸರಿನಿಂದ ಸ್ಥಾಪಿಸಿ, ತಮ್ಮ ಕರಕಮಲ ಸಂಜಾತೆ ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರನ್ನು ಪ್ರಥಮ ಅಧಿಕಾರಿಯನ್ನಾಗಿ ಮಾಡಿ, ಶ್ರೀ ಸಮಾನತಾ ತತ್ವವನ್ನು ಎತ್ತಿಹಿಡಿದ ಕ್ರಾಂತಿಕಾರಿಗಳು.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವಕಲ್ಯಾಣ ಮಿಷನ್ ಸಂಸ್ಥೆಯನ್ನು ಸ್ಥಾಪಿದರು.
 ಕೂಡಲ ಸಂಗಮ ಕ್ಷೇತ್ರವನ್ನು ಸರ್ವಾಂಗ ಸುಂದರವಾಗಿ ಕಟ್ಟಲೋಸುಗ ಬಸವ ಧರ್ಮ ಪೀಠ ಟ್ರಸ್ಟನ್ನು ರಚಿಸಿ, ಬೃಹತ್ ಯೋಜನೆಗಳನ್ನು ಹಾಕಿರುವ ಅವಿಶ್ರಾಂತ ಕ್ರಿಯಾಮೂರ್ತಿ.
 ನಾಡಿನಾದ್ಯಂತ ಸಂಚರಿಸಿ, ಜನಮನದಲ್ಲಿ ಬಸವ ತತ್ತ್ವದ ಬೀಜಗಳನ್ನು ಬಿತ್ತಿ; ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ, ಎತ್ತಿ ನೋಡಿದರೆ ಲಿಂಗವೆಂಬ ಗೊಂಚಲು, ಒತ್ತಿ ಹಿಂಡಿದರೆ ಭಕ್ತಿ ಎಂಬ ರಸ' ಎಂಬ ವಾತವರಣವನ್ನು ನಿರ್ಮಾಣ ಮಾಡಿ, ಬಸವ ಯುಗಕ್ಕೆ ನಾಂದಿ ಹಾಡಿದ ಜಂಗಮ ಜ್ಯೋತಿ.



Wednesday 22 June 2016

Ishta Linga Puja ದೇವ ಪೂಜಾ ವಿಧಾನ - ಇಷ್ಟಲಿಂಗ ಪೂಜಾ ಕ್ರಮ


Ishta Linga Puja ದೇವ ಪೂಜಾ ವಿಧಾನ - ಇಷ್ಟಲಿಂಗ ಪೂಜಾ ಕ್ರಮ

1st Time, the Guru Who has thought Ishta Linga Puja and Given Linga Dhiksha Publicly*** (In 19th century) Before Him others are get fear to give Ishta Linga Dhiksha to other cast people, The Big salute to the Guruji who stand for common people and made it available Linga Dhikshe to every one. His Voice and Knowledge is cause for Transition in Many people life (towards Good), People called him as "ಪ್ರವಚನ ಪಿತಾಮಹ" (The father of Discourse).

Now the ದೇವ ಪೂಜಾ ವಿಧಾನ - ಇಷ್ಟಲಿಂಗ ಪೂಜಾ ಕ್ರಮ available in YouTube.

Its almost an hour journey from my home to office..I have purchased software* and edited video during this time.. Thanks for all RBD (Rastriya Basava Dala) members of Bidar who helped and contributed.. Its Example* that together we can achieve anything.. Special thanks to Poojya BasavaPrabhu swamiji who guided and stay with us till night 1 o'clock During Video Shouting.